Wednesday 15 April 2015

ಇಲ್ಲವಾಗುತಿದೆ

ಸತ್ಯಮೇವ ಜಯತೆಯೆಂದ ನಾಡಲ್ಲಿ

ಸತ್ಯವಂತರಿಗೆ ಉಳಿಗಾಲವಿಲ್ಲವಾಗಿದೆ

ಆದರ್ಶವೆಂಬುದ್ಯಾರಿಗೂ ಬೇಡವಾಗಿದೆ

ಕರ್ತವ್ಯದರಿವಿಲ್ಲವಾಗುತಿದೆ-ನನ ಕಂದ||

No comments:

Post a Comment