Tuesday 14 April 2015

ಕನ್ನಡಮ್ಮನಿಗೆ ಎಣೆಯುಂಟೆ


ಕನ್ನಡದ ಕವಿರತ್ನಗಳು

ಕಂಪಾಗಿ ಕುವೆಂಪು, ಚಂದ್ರನಾಗಿ ಬೇಂದ್ರೆ, ಆಸ್ತಿಯಾಗಿ ಮಾಸ್ತಿ
ಕಣ್ವನಾಗಿ ಬಿ.ಎಂ.ಶ್ರೀ, ರತ್ನವಾಗಿ ರಾಜರತ್ನಂ, ಸಿರಿಯಾಗಿ ಶಿವರುದ್ರಪ್ಪ
ಕರ್ಣನಾಗಿ ಕಾರಂತ,  ಸಂಸ್ಕೃತಿಯ ಮೇರುವಾಗಿ ಶರಣರು ದಾಸರಿರೆ
ಕನ್ನಡಮ್ಮನಿಗೆ  ಎಣೆಯುಂಟೆ,  ಸರಿಸಾಟಿಯುಂಟೆ ಲೋಕದಲಿ -ನನ ಕಂದ



No comments:

Post a Comment