Monday 26 October 2015

ಒಳಿತಿಗೆ ಜಯ

ದುಷ್ಟ ರಾವಣನ ಸಂಹರಿಸಿ ಜಯವಗಳಿಸಿದನಲಾ ಶ್ರೀರಾಮ
ದುರುಳ ಕೌರವರ ಎದುರಿಸುತ ಜಯಿಸಿದರಲಾ ಪಾಂಡವರು
ನಂದರ ಮೆಟ್ಟಿ ಸಾಮ್ರಾಜ್ಯಕಟ್ಟಿದನಲಾ ಚಂದ್ರಗುಪ್ತ ಮೌರ್ಯ
ಕೆಡುಕಿನ ಮೇಲೆ ಒಳಿತು ಜಯವ ಸಾಧಿಸದಿರದು-ನನಕಂದ

No comments:

Post a Comment