Saturday 5 December 2015

ಕನ್ನಡನುಡಿಯ ಶ್ರೀಮಂತಗೊಳಿಸಿಹರು


ಮೈಸೂರುಮಲ್ಲಗೆಕಂಪಿನ ನರಸಿಂಹಸ್ವಾಮಿ
ಇಗೋ ಕನ್ನಡದ ಧೀಮಂತ ನಡೋಜ ಜಿ.ವಿ
ಕರುನಾಳು ಬಾ ಬೆಳಕೆಂದ ಗುರುರಾಜಕರ್ಜಗಿ
ಕನ್ನಡನುಡಿಯ ಶ್ರೀಮಂತಗೊಳಿಸಿಹರು-ನನ ಕಂದ||

No comments:

Post a Comment