ಸಹಸ್ರಮಾನವು ಬಂತೆಂದು
ಸಡಗರಿಸಿ ಸ್ವಾಗತಕೆ ಸಜ್ಜಾಯ್ತು
ಸಂತಸ ಸಂಭ್ರಮವ ಪಟ್ಟಾಯ್ತು
ಸವಿಯ ಸವಿಯ ಸರಿಸಿ
ಬಂದ ವೀರಪ್ಪ ಕಾಡಿನಾ ಚೋರ
ನಾಡಿನಾ ರಾಜ ಕಾಡುಸೇರಿದ ಸ್ವಲ್ಲು
ನಾಡಿಗೆ ನಾಡೇ ನಡುಗಿತ್ತು
ದುಗುಡ ದುಮ್ಮಾದಿಂದ ಕುದಿದಿತ್ತು
ನಾಡಿಗೆ ಮರಳಿದ ರಾಜನ ಕಂಡು ಜನ
ನಿಟ್ಟುಸಿರು ಬಿಟ್ಟಾಯ್ತು
ಆದರೇನು? ಭೂಕಂಪದ ಕರಾಳಛಾಯೆ
ಜನರ ದುಗುಡದವ ಇಮ್ಮಡಿಸಿತ್ತು
ಜೀವನದಸ್ಥಿರತೆಯ ಸಾರಿತ್ತು.
No comments:
Post a Comment