ಪದ್ಮ ಶ್ರೀಧರ
Sunday, 13 January 2019
ಕಳೆದು ಕೊಳ್ಳದಿರು
ಮರೆಮಾಚಿ ನಿಜರೂಪವ ಸುರದ್ರೂಪವಾ ತಳೆದು ಸವಿಯಾಡುತ
ಮರುಳುಗೊಳಿಸುತೆಲ್ಲವನು ಅಪಹರಿಸಲೋಸುಗ ಹವಣಿಸುತಿಹರು
ಮರುಳಾಗಿ
ಮನಸೋತು
ನೀ
ಮಾಯಾಬಲೆಗೆ ಸಿಲುಕಿ ನಲುಗದಿರು
ಮರುಳುತನದಿ ನಿನ್ನೆಲ್ಲವನು ನೀನೇ ಕಳೆದು ಕೊಳ್ಳದಿರು-ನನಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment